ಹುಬ್ಬಳ್ಳಿ
February 25, 2024
ಹುಬ್ಬಳ್ಳಿಯ “ಐಸ್ ಕ್ಯೂಬ್ ಪಬ್ & ಬಾರ್” ಗೇ ನೋ ರೂಲ್ಸ್ ರಾತ್ರಿ 2 ಗಂಟೆಯಾದ್ರು ಪಾರ್ಟಿ ಫುಲ್ಲ್ ಜೋರ್..!
ಹುಬ್ಬಳ್ಳಿ:ನಗರದ ಗೋಕುಲ್ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ & ಬಾರ್ ಗೆ ರೂಲ್ಸ್ ಆಂಡ್ ರೆಗ್ಯುಲೇಶನ್ ಇಲ್ಲವೇ ಇಲ್ಲ ಎಂಬಂತಾಗಿದೆ.ಮಧ್ಯ ರಾತ್ರಿ 2 ಗಂಟೆಯಾದ್ರು ಕೂಡಾ ಬಾರ್…
ಹುಬ್ಬಳ್ಳಿ
February 9, 2024
ಗೋಕುಲ್ ರಸ್ತೆಯಲ್ಲಿ “ಸ್ಪಾ” ಹೆಸರಿನಲ್ಲಿ ಅಕ್ರಮ “ಮಾಂಸ” ದಂದೇ..!?
ಹುಬ್ಬಳ್ಳಿ:ನಗರದಲ್ಲಿ ಎಗ್ಗಿಲದೇ ಸ್ಪಾ ಹೆಸರಿನಲ್ಲಿ ಅಕ್ರಮ ದಂದೇ ಸದ್ದಿಲದೇ ಜೋರಾಗಿ ನಡೆಯುತ್ತಿದೆ.ಕೆಲವು ಕಡೆಗಳಲ್ಲಿ ಪಾಲಿಕೆ ವತಿಯಿಂದ ಪರವಾನಿಗೆ ಪಡೆದ ಕೆಲವೊಂದಿಷ್ಟು ಸ್ಪಾ ಗಳಲ್ಲಿ ಅಕ್ರಮ ಮಾಂಸ ದಂದೇ…
ಅಪರಾಧ
February 4, 2024
“ಲಾಕ್” ಮಾಡಲು ಹೋದವರನ್ನೇ “ಲಾಕ್” ಮಾಡಿದ ಖಾಕಿ’ಗೇ ಸಿಕ್ಕಿದ್ದು “40” ಲಕ್ಷ…?
ಹುಬ್ಬಳ್ಳಿ:ನಗರದ ಪ್ರತಿಷ್ಠಿತ ಏರಿಯಾದಲ್ಲಿರುವ ಉದ್ಯಮಿಯೊಬ್ಬ ಮಾಡಬಾರದ ಕೆಲಸವನ್ನು ಮಾಡಿದ್ದನ್ನು ಸೆರೆ ಹಿಡಿದಿದ್ದ ಕೆಲವ ಯುವಕರ ಜೊತೆ ಪೊಲೀಸ್ ಸಿಬ್ಬಂದಿ ಸೇರಿ ಯಾರು ಊಹಿಸದ ರೀತಿಯಲ್ಲಿ ಉದ್ಯಮಿಯಿಂದ ಹಣವನ್ನು…
ಹುಬ್ಬಳ್ಳಿ
January 19, 2024
ಧಾರವಾಡ “ಲೋಕಸಭಾ” ಚುನಾವಣೆ “ಕಾಂಗ್ರೆಸ್” ಅಭ್ಯರ್ಥಿಯಾಗಿ “ಶಂಕರಪಾಟೀಲ್” ಮುನೇನಕೊಪ್ಪ..!?
ಹುಬ್ಬಳ್ಳಿ:ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ಧಾರವಾಡ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ.ಆದ್ರೆ ಜೋಶಿ ವಿರುದ್ಧ ಕಣಕ್ಕೆ ಕಾಂಗ್ರೆಸ್ ಪಕ್ಷದಿಂದ ಲಿಂಗಾಯತ ಅಭ್ಯರ್ಥಿಯನ್ನು…
ಹುಬ್ಬಳ್ಳಿ
January 18, 2024
ಹುಬ್ಬಳ್ಳಿಯಲ್ಲಿ “ಸ್ಪಾ” ಹೆಸರಲ್ಲಿ “ಹೈಟೆಕ್ ವೇಶ್ಯಾ”ವಾಟಿಕೆ’ಗೆ ಸಾಥ್ ನೀಡಿದ “DYSP”..!?
ಹುಬ್ಬಳ್ಳಿ:ನಗರದಲ್ಲಿ ಸ್ಪಾ ಹೆಸರನ್ನು ಇಟ್ಟುಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುವಂತಹ ಸ್ಪಾ ಗಳು ಇದೀಗ ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಹುಟ್ಟಿಕೊಂಡಿದೆ.ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಖಾಕಿ ಮುಂದಾದ್ರು ಕೂಡಾ…
ಹುಬ್ಬಳ್ಳಿ
December 20, 2023
ಹುಬ್ಬಳ್ಳಿಯಲ್ಲಿ “ಮಧ್ಯ ರಾತ್ರಿ”1ಗಂಟೆಗೆ “ಆಟೋ” ಚಾಲಕನ ಭೀಕರ ಕೊಲೆ..!
ಹುಬ್ಬಳ್ಳಿ:ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ನಾಣ್ಣುಡಿಯಂತೆ ಅಣ್ಣ-ತಮ್ಮಂದಿರ ಮನೆಯಲ್ಲಿನ ಆಂತರಿಕ ಕಲಹ ವಿಕೋಪಕ್ಕೆ ಹೋದ ಹಿನ್ನೆಲೆ ಅಣ್ಣನೊಬ್ಬ ಒಡಹುಟ್ಟಿದ್ದ ತಮ್ಮನನ್ನೇ ಚಾಕು ಇರಿದು ಭೀಕರವಾಗಿ ಕೊಲೆ…
ಹುಬ್ಬಳ್ಳಿ
November 28, 2023
ಗೋಕುಲ್ ಠಾಣೆಯಲ್ಲಿ “KP ಆಕ್ಟ್” ಹಿಡಿದು “ವಸೂಲಿ” ಮಾಡಲು ಮುಂದಾದ ಮೀಸೆ ಮಾವ… “ಚಾರ್ಲಿ” ಯವರೇ ಇವರ “ಚಾಳಿ” ನಿಮಗೆ ಗೊತ್ತಾ…!?
ಹುಬ್ಬಳ್ಳಿ: ಪೊಲೀಸರು ಅಂದ್ರೆ ಜನರು ಇದೀಗ ನೋಡುವ ನೋಟವೇ ಬದಲಾಗಿ ಹೋಗಿದೆ ಹೀಗಾಗಿ ಕೆಲವು ಬೆರಳೆಣಿಕೆಯಷ್ಟು ಪೊಲೀಸ ಸಿಬ್ಬಂದಿ ಮಾಡುವಂತ ತಪ್ಪು ಗಳಿಂದಾಗಿ ಇಡಿ ಪೊಲೀಸ್ ಇಲಾಖೆಯ…
ಹುಬ್ಬಳ್ಳಿ
November 26, 2023
ನಿಂತ “ರೈಲು” ಜಗ್ಗಿದ “ರಜತ್” ಬಿದ್ದಿದ್ದು ಯಾರು…?
ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ವಿಶೇಷ ರೈಲು ಸೇವೆ ಪುನರ್ ಆರಂಭದ ಅಭಿಯಾನಕ್ಕೆ ಜಯಸಿಕ್ಕಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.…
ಹುಬ್ಬಳ್ಳಿ
November 24, 2023
ನಗರದಲ್ಲಿ ಅಕ್ರಮ “ಸ್ಪಾ”ಗಳಿಗೆ ಕಡಿವಾಣ ಹಾಕಲು ಮುಂದಾದ ದಕ್ಷ ಅಧಿಕಾರಿ “ಶ್ರೀಧರ ದಂಡೆಪ್ಪನವರ”
ಹುಬ್ಬಳ್ಳಿ:ನಗರದಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿರೋ ಅಕ್ರಮಗಳಿಗೆ ಕಡಿವಾಣ ಹಾಕಲು ಇದೀಗ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿ ಮುಂದಾಗಿದ್ದು.ಇದರಿಂದ ಸ್ಪಾ ಹೆಸರಲ್ಲಿ ದುಡ್ಡು ಮಾಡಲು ಹೊರಟಿದ್ದ ಹಲವರಿಗೆ…
ಬ್ರೇಕಿಂಗ್ ನ್ಯೂಸ್
November 18, 2023
ಮಾತು ಕೇಳದ “ಸರ್ಕಾರಿ ಅಧಿಕಾರಿ”ಯನ್ನ ಸಾರ್ವಜನಿಕರ ಮುಂದೆಯೇ ಜಾಡಿಸಿದ ಸಚಿವ “ಸಂತೋಷ್ ಲಾಡ್”…!
ಧಾರವಾಡ: ಅಳ್ನಾವರ ತಾಲೂಕಿನ ಬೆಣಚಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಪಶುಸಂಗೋಪನಾ ಇಲಾಖೆ ಅಧಿಕಾರಿಯನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್…