ಗದಗ

ನನ್ನ “ಏರಿಯಾ” ನಾನ ಯಾಕೆ ಬಿಟ್ಟು ಹೋಗ್ಲಿ,”ASI” ಗೇ ಆವಾಜ್ ಹಾಕಿದ ಆಸಾಮಿ..!

Spread the love


ಗದಗ : ಗದಗ ದಲ್ಲಿ ನಡೆಯುತ್ತಿರೋ ಪುರಸಭೆ ಚುನಾವಣೆಯ ವೇಳೆಯಲ್ಲಿ ಕುಡುಕನೊಬ್ಬ ಪೊಲೀರೊಂದಿಗೆ ಕಿರಿಕ್ ಮಾಡಿದ ಘಟನೆ ನಡೆದಿದೆ.

ಚುನಾವಣೆ ನಡೆಯುತ್ತಿರೋ ಕೇಂದ್ರದ ಸುತ್ತಮುತ್ತ 15 ಮೀಟರ್ ಅಂತರದಲ್ಲಿ ಕುಡುಕನೊಬ್ಬ ಕಿರಿಕ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎ ಎಸ್ ಐ ಕುಡುಕನಿಗೆ ಬೇರೆ ಕಡೆ ಹೋಗು ಅಂದ್ರು ಕೂಡಾ.

ಕುಡುಕ ಇದು ನನ್ನ ಏರಿಯಾ ನಾನು ಯಾಕೆ ಹೋಗಲಿ ಅಂತಾ ಪೊಲೀಸರಿಗೆ ವಾಗ್ವಾದ ಮಾಡಿದ್ದು,ಕೂಡಲೇ ಅಲ್ಲೇ ಇದ್ದ ಸ್ಥಳೀಯರು ಕುಡುಕನಿಗೆ ಬುದ್ದಿ ಹೇಳಿ ಕರೆದುಕೊಂಡು ಹೋಗಿದ್ದಾರೆ.

Leave a Reply

Your email address will not be published. Required fields are marked *

Back to top button
Breaking News
HomeHomeHomeHomeSample Page

You cannot copy content of this page