ಬೆಂಗಳೂರು / ಗ್ರಾಮೀಣ

“ಕಾರಿಗೆ” ಸೈಡ್ ಕೊಡಲಿಲ್ಲ ಎಂದು ಲಾರಿ “ಗ್ಲಾಸ್ ಪೀಸ್ ಪೀಸ್” ಮಾಡಿದ ಪುಂಡರು..!

Spread the love


ಬೆಂಗಳೂರು : ತನ್ನ ವಾಹನಕ್ಕೆ ಲಾರಿ ಚಾಲಕನೊಬ್ಬ ಸೈಡ್ ಕೊಡದ ಹಿನ್ನೆಲೆಯಲ್ಲಿ ಯುವಕರು ಲಾರಿಯ ಗ್ಲಾಸ್ ಪೀಸ್ ಪೀಸ್ ಮಾಡಿದ ಘಟನೆ ನಡೆದಿದೆ.

ನೆಲಮಂಗಲ ಬಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು..!ತಮಿಳುನಾಡು ಮೂಲದ ಲಾರಿ ಚಾಲಕ ಯುವಕರು ಹೋಗುತ್ತಿದ್ದ ಕಾರಿಗೆ ಸೈಡ್ ಕೊಡದ ಹಿನ್ನೆಲೆಯಲ್ಲಿ.

ಆಕ್ರೋಶಗೊಂಡ ಯುವಕರು ಚಾಲಕನ ಮೇಲೆ ಹಲ್ಲೇ ಮಾಡಿದ್ದಲ್ಲದೇ,ಲಾರಿಯ ಗ್ಲಾಸ್ ಗೆ ಕಲ್ಲು ತೂರಿ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ,ಸಧ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು,ಯುವಕರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Back to top button
Breaking News
HomeHomeHomeHomeSample Page

You cannot copy content of this page