ಹುಬ್ಬಳ್ಳಿ

ಹುಟ್ಟು ಹಬ್ಬದಂದೇ “ಸ್ಟೇಜ್” ಮೇಲೆ “ಖಡಕ್ ವಾರ್ನಿಂಗ್” ಕೊಟ್ಟ ಶೆಟ್ಟರ್..!

Spread the love

ಹುಬ್ಬಳ್ಳಿ: ಸದಾ ಹಸನ್ಮುಖಿಯಾಗಿ ಸರಳ ಸಜ್ಜನಿಕೆಯಿಂದ ಇರುವ ಜಗದೀಶ ಶೆಟ್ಟರ್ ಅವರು ನಿನ್ನೇ ತಮ್ಮ 67 ನೇ ಜನ್ಮದಿನಾಚಾರಣೆಯನ್ನು ತಮ್ಮ ಅಭಿಮಾನಿಗಳ ಜೊತೆ ಆಚರಿಸಿಕೊಂಡರು.ಆದ್ರೆ ನಿನ್ನೇ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಒಂದು ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದ್ದು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ನಾನು ಯಾವಾಗ್ಲೂ ಸರಳ ಸಜ್ಜನಿಕೆಯ ರಾಜಕಾರಣಿ ನಾನು ಅನವಶ್ಯಕವಾಗಿ ಯಾರ ತಂಟೆಗೂ ಹೋಗೋದಿಲ್ಲ,ಹಾಗಂತ ನನ್ನ ತಂಟೆಗೆ ಯಾರಾದ್ರೂ ಬಂದ್ರೆ ಅವರನ್ನು ಬಿಡೋ ಮಾತೇ ಇಲ್ಲ ಎಂದು ಹುಟ್ಟಿದ್ದ ಹಬ್ಬದಂದೇ ಎದುರಾಳಿಗಳಿಗೆ ಸೈಲೆಂಟ್ ಗಿಫ್ಟ್ ಕೊಟ್ಟಿದ್ದಾರೆ ಶೆಟ್ಟರ್.

ಜಗದೀಶ ಶೆಟ್ಟರ್ ಅವರು ರಾಜ್ಯದ ಮುಖ್ಯಮಂತ್ರಿ,ಸಚಿವ ಹಾಗೂ ಅನೇಕ ಅತ್ಯುನ್ನತ ಪದವಿಗಳನ್ನು ಅಲಂಕರಿಸಿದರು ಕೂಡಾ ಯುವುದೇ ಹಮ್ಮು ಬಿಮ್ಮು ಗಳಿಲ್ಲದ ವ್ಯಕ್ತಿತ್ವದ ಜೀವಿ,ಜನಸಾಮಾನ್ಯರು ಯಾರೇ ಆದ್ರೂ ಅವರ ಬಳಿ ಹೋಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು ಶಾಂತತೆಯಿಂದ ಕೇಳಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡ್ತಾರೆ.

ಈಗಿನ ಕಾಲದಲ್ಲಿ ಪಂಚಾಯತಿ ಸದಸ್ಯ ಆದಂತವನು ಕೂಡಾ ಜನ ಸಾಮಾನ್ಯರಿಗೆ ಸ್ಪಂದನೆ ಮಾಡೋದು ದೂರದ ಮಾತು ಅಂತರದ್ರಲ್ಲಿ ಮುಖ್ಯಮಂತ್ರಿ ಆಗಿದ್ದರು ಕೂಡಾ ಯಾವುದೇ ಹಮ್ಮು-ಬಿಮ್ಮು ಗಳಿಲ್ಲದೆ ಸರಳ ಸಜ್ಜನಿಕೆಯ ಜಗದೀಶ ಶೆಟ್ಟರ್ ಅವರು ಈ ಬಾರಿಯೂ ಕೂಡಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ನೂರಕ್ಕೆ ನೂರರಷ್ಟು ಚುಕ್ಕಾಣಿ ಹಿಡಿಯುತ್ತಾರೆ ಅಂತಿದೆ ಇಲ್ಲಿನ ಜನರ ನಾಡಿಮಿಡಿತ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page