ದೇಶದಲ್ಲಿ “ಹಿಂದೂ”ಗಳ ಸಂಖ್ಯೆಯಲ್ಲಿ “ಇಳಿತ” ಆತಂಕ ವ್ಯಕ್ತಪಡಿಸಿದ ಪ್ರಹ್ಲಾದ್ ಜೋಶಿ
ದೇಶದಲ್ಲಿ ಹಿಂದೂಗಳ ಪ್ರಮಾಣ ಇಳಿಕೆ ವರದಿ ಬಹಿರಂಗ ಅತ್ಯಂತ ಆತಂಕಾರಿ ವಿಷಯ ಇದನ್ನು ಸಮಾಜ ಮತ್ತು ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳಬೇಕು.ಪರ್ಯಾಯ ಕ್ರಮಗಳ ಬಗ್ಗೆ ಯೋಚನೆ ಮಾಡಬೇಕು
ಯಾವ ದಿನ ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತೆ ಅಂದು ದೇಶದಲ್ಲಿ ಡೆಮಾಕ್ರಫಿ ಬದಲಾವಣೆ ಆಗುತ್ತದೆ.ದೇಶ ಸೆಕ್ಯೂಲರ್ ಆಗಿ ಉಳಿಯುವುದಿಲ್ಲ
ಜಗತ್ತಿನಲ್ಲಿ ಪಕ್ಕಾ ಮತ್ತು ಏಕೈಕ ಸೆಕ್ಯೂಲರ್ ದೇಶ ಅಂದರೆ ಭಾರತ ಸೆಕ್ಯೂಲರ್ ದೇಶ ಜನರ ಸ್ವಭಾವ ರಕ್ತದಲ್ಲಿದಿದೆ.ನಾವು ಹಲವಾರು ದೇವತೆಗಳನ್ನು ಪೂಜೆ ಮಾಡುತ್ತವೆ ಯಾರು ಪೂಜಿಸುವುದಿಲ್ಲ ಅವರನ್ನು ಋಷಿ ಅಂದ ದೇಶ
ವಿವಿಧ ಸಂಸ್ಕೃತಿಗಳ ಒಂದಾಗಿರುವ ಏಕೈಕ ಧರ್ಮ, ದೇಶದ ಅಂದರೆ ಭಾರತ.ಯಾರ ಬಂದರೂ ವಿಚಾರ ಕೇಳಿದ್ದೆವೆ, ಮಾನ್ಯತೆ ನೀಡಿದ್ದೆವೆ.ಹಿಂದೂ ಜೀವನ ಪದ್ಧತಿ ಮುಂದುವರಿಬೇಕು ಅಂದರೆ ಈ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು
ಅಂಬಾನಿ, ಅದಾನಿಗೆ ದುಡ್ಡು ಆರೋಪ ವಿಚಾರ
ರಾಹುಲ್ ಗಾಂಧಿ ಅವರು ಟೆಂಪೋದಲ್ಲಿ ದುಡ್ಡು ತೆಗೆದುಕೊಂಡಿದ್ದಿರಾ?.ಕಪ್ಪು ಹಣ ತೆಗೆದುಕೊಂಡಿದ್ದಿರಾ?.ಕಪ್ಪು ಹಣ ಲೆಕ್ಕ ಕೊಟ್ಟಿಲ್ಲ?.
ಹಣ ತೆಗೆದುಕೊಳ್ಳುವೆ ನಂಬರ್ ಟೂ ದಲ್ಲಿ ಹಣ ತೆಗೆದುಕೊಂಡು ಹೇಗೆ ಹಂಚತ್ತರಾ?
ನಾವು ಪಾರದರ್ಶಕತೆ ತಂದಿರುವುದು ಕಾಂಗ್ರೆಸ್ ಸಹಿಸಲಾಗುತ್ತಿಲ್ಲ ಇದು ಬಹಳ ದುರ್ದೈವ
ಸ್ಯಾಮ್ ಪಿತ್ರೋಡಾ ಹೇಳಿಕೆ ವಿಚಾರ
ದೇಶವನ್ನು ಹೊಡೆಯುವ ಹುನ್ನಾರ .ದೇಶ ಒಂದಾಗಿಲ್ಲ ಎನ್ನುವ ಸಂದೇಶ ನೀಡುವ ಪ್ರಯತ್ನ.ಬಣ್ಣ, ಚರ್ಮದ ಬಣ್ಣದಲ್ಲಿ ದೇಶ ಒಂದಾಗಿಲ್ಲ ಎನ್ನುವುದನ್ನು ತಿಳಿಸುವ ಪ್ರಯತ್ನದೇಶ ಹೊಡೆಯುವ ಹುನ್ನಾರ
ಸಾಂಸ್ಕೃತಿಕವಾಗಿ ತಲೆತಲಾಂತರದಿಂದಲೂ ಒಂದಾಗಿದೆ ಮುಂದೆಯೂ ಇರುತ್ತೆ.ಈ ಹಿಂದೆ ಡಿಕೆ ಶಿಕೆ ಸುರೇಶ್ ದಕ್ಷಿಣ ಭಾರತ ಭಾಗವಾಗಬೇಕು ಅಂದಿದ್ರು
ಪ್ರಜ್ವಲ್ ವಿಚಾರ
ಯಾಕೆ ಎಫ್ ಐ ಆರ್ ತಡವಾಯಿತು?.
ಸಿಎಂಗೆ ನೈತಿಕ ಧೈರ್ಯ ಇದ್ದ್ರೆ ಉತ್ತರ ಕೊಡಿ.
ನಿಮಗೆ ತನಿಖೆಗಿಂತ ರಾಜಕೀಯದಲ್ಲಿ ಆಸಕ್ತಿ ಇದೆ.
ನ್ಯಾಯಕ್ಕಿಂತ ಹೆಚ್ಚಾಗಿ ಕ್ಷುಲ್ಲಕ ರಾಜಕೀಯದಲ್ಲಿ ಆಸಕ್ತಿಯಿದೆ.