ಬ್ರೇಕಿಂಗ್ ನ್ಯೂಸ್ರಾಜಕೀಯಹುಬ್ಬಳ್ಳಿ- ಧಾರವಾಡ
ಮುಖ್ಯಮಂತ್ರಿ ಏನು ಕಿತ್ಕೊಂಡಿಲ್ಲ,ಮಾತಿಗೆ ಕುಮಾರಸ್ವಾಮಿ ಹೇಳಿದ್ದು ಹೀಗೆ..!
ಹುಬ್ಬಳ್ಳಿ- ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಇದೆ ಮೊದಲ ಬಾರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮಾತನಾಡಿದರು.
ಹಾನಗಲ್ ನಲ್ಲಿ ಮೊದಲು ನಮ್ಮ ಪಕ್ಷ ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದ್ದಿಲ್ಲ ಆದ್ರೆ ಈ ಬಾರಿ ಬರುವ ವಿಧಾನಸಭಾ ಚುನಾವಣೆಗೆ ಬೇರೆ ಪಕ್ಷಗಳಿಗೆ ಪೈಪೋಟಿ ಕೊಡುವಷ್ಟು ಇಲ್ಲಿನ ನಮ್ಮ ಜನ ಕೈ ಹೊಡಿಯುತ್ತಾರೆ ಅನ್ನೋ ನಂಬಿಕೆ ನಮ್ಮಲ್ಲಿದೆ.
ರಾಜ್ಯದಲ್ಲಿ 104 ಸಿಬ್ಬಂದಿಗಳಿಗೆ ಯಾವುದೇ ರೀತಿಯಾದ ಸೌಲಭ್ಯ ಕೊಡ್ತಿಲ್ಲ ಹೀಗಾಗಿ,ಅಲ್ಲಿನ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿ ಏನು ಕಿತ್ಕೊಂಡಿಲ್ಲ ಎಂಬ ಮಾತಿಗೆ ಅಧಿಕಾರಿಗಳು ಬಿಜೆಪಿ ಅಧಿಕಾರ ನೋಡಿ ರೋಷಿ ಹೋಗಿದ್ದು,ಇದಕ್ಕೆ ಬೆನ್ನು ಮೂಳೆ ಅನ್ನೋದೇ ಇಲ್ಲ ಅಂತಾ ಕಿಡಿಕಾರಿದರು.