ಎಕ್ಸ್ಲುಸೀವ್ನಮ್ಮೂರುರಾಜಕೀಯಹುಬ್ಬಳ್ಳಿ- ಧಾರವಾಡ
ಕುಂದಗೋಳ ಪಟ್ಟಣ ಪಂಚಾಯಿತಿ ಮುಂದೇ ನೂರಾರು ಪೊಲೀಸರು.!ನಡಿದಿದ್ದೇನು
ಕುಂದಗೋಳ: ಕುಂದಗೋಳ ಪಟ್ಟಣ ಪಂಚಾಯತಿ ಚುನಾವಣೆಯ ರಂಗೇರಿದ್ದು ಈಗಾಗಲೇ ಎರಡು ಪಕ್ಷದ ನಾಯಕರು ಪಟ್ಟಣ ಪಂಚಾಯತಿ ಮುಂದುಗಡೆ ಬಿಡುಬಿಟ್ಟಿದ್ದಾರೆ.
ತಮ್ಮ ಪಕ್ಷದವರನ್ನೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮಾಡುವ ಸಲುವಾಗಿ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಕೂಡಾ ಸಾಕಷ್ಟು ಕಸರತ್ತು ಮಾಡುತ್ತಿದ್ದು,ಸ್ಥಳದಲ್ಲಿ ಅಹಿತಕರ ಘಟನೆಗಳು ಜರುಗಬಾರದು ಎಂದು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
ಇದರ ನಡುವೆ ಬಿಜೆಪಿ ಕಾರ್ಯಕರ್ತೆ ಒಬ್ಬರು ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರನ್ನು ತಳ್ಳಿ ಹೋದ ವಿಡಿಯೋ ಇದೀಗ ವೈರಲ್ ಆಗಿದೆ.