ನಮ್ಮೂರುರಾಜಕೀಯಹುಬ್ಬಳ್ಳಿ- ಧಾರವಾಡ

“ಕೋನರೆಡ್ಡಿ” ಮಗನ ಬಗ್ಗೆ JDS ಕಾರ್ಯಕರ್ತರು ಹೇಳಿದ್ದೇನು ಗೊತ್ತಾ…!ಅಮಿತ್ ಶಾ ಸಂಬಂಧ..!?

Spread the love


ಧಾರವಾಡ: ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಎನ್.ಎಚ್.ಕೋನರೆಡ್ಡಿ ಹಣ ಮಾಡಿಕೊಂಡಿದ್ದು ಹೇಗೆ. ಕೋರ್ಟ್ ಬಳಿ ಭೂಮಿಯನ್ನ ಖರೀದಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಜೆಡಿಎಸ್ ನ ಪ್ರಮುಖರು ಆಗ್ರಹಿಸಿದ್ದಾರೆ.

ನವಲಗುಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ಎನ್.ಎಚ್.ಕೋನರೆಡ್ಡಿಯವರು ಕಳೆದ 14ರಂದು ಕಾಂಗ್ರೆಸ್ ಪಕ್ಷವನ್ನ ಸೇರಿದ್ದು, ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿ, ಅವರ ಬಗ್ಗೆ ಹೇಳಿದ್ದು ಹೀಗೆ.

ಕಾಂಗ್ರೆಸ್ ಪಕ್ಷವನ್ನ ಸೇರಿರುವ ಕೋನರೆಡ್ಡಿಯವರು ಕುಮಾರಸ್ವಾಮಿ, ರೇವಣ್ಣ ಹಾಗೂ ಹೊರಟ್ಟಿಯವರಿಂದ ಹಣವನ್ನ ಲೂಟಿ ಮಾಡಿದ್ದಾರೆಂದು ಆರೋಪಿಸಿದರು.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page