ಗೋಕಾಕ : ಬೆಳಗಾವಿ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮಕಾಡೆ ಮಲಗಿದ ಹಿನ್ನೆಲೆಯಲ್ಲಿ,ಇಂದು ಗೋಕಾಕ ನಗರದಲ್ಲಿ ಮಾಜಿ ಸಚಿವ ಜಾರಕಿಹೊಳಿ ಮಾತನಾಡಿ.
ಹೀಗಾಗತ್ತೆ ಅಂತಾ ನಮಗೆ ಮೊದಲೇ ಗೊತ್ತಿತ್ತು ಈ ಬಗ್ಗೆ ದೇಹಲಿಯಲ್ಲಿಯೂ ಕೂಡಾ ಚರ್ಚೆಯನ್ನು ಮಾಡಲಾಗಿತ್ತು,ಇವತ್ತು ಕೂಡಾ ಬೆಳಿಗ್ಗೆ ಪತ್ರಿಕಾಗೋಷ್ಠಿಗೇ ಬರುವ ಮೊದಲು.
ನಮ್ಮ ಬಿಜೆಪಿ ನಾಯಕರಿಂದ ಕರೆ ಬಂದಿದ್ದು,ರಾಜಕೀಯ ಸಂಬಂಧಿಸಿದಂತೆ ಏನನ್ನು ಕೂಡಾ ಮಾತಾಡಬೇಡಿ ಅಂತಾ ಹೇಳಿದ್ದಾರೆ,ಇದರ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ರಮೇಶ.
ಸಿದ್ದರಾಮಯ್ಯ ಒಬ್ಬ ವೇಸ್ಟ್ ಬಾಡಿ ಅವನ ಕಥೆ ಮುಗಿದು ಹೋಗಿದ್ದು,ಅವನಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗತ್ತೆ ಅಂತಾ ರಮೇಶ ಜಾರಕಿಹೊಳಿ ಹೇಳಿದರು.