ಹುಬ್ಬಳ್ಳಿಯಲ್ಲಿ “ತಂಗಿಗಾಗಿ” ಯುವಕನ “ಕೊಲೆ” ಮಾಡಿದ “ಅಣ್ಣಂದಿರು”..!
ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಯುವತಿ ವಿಚಾರಕ್ಕೆ ಚಾಕು ಇರಿದ ಪ್ರಕರಣ
ತಡರಾತ್ರಿ ಗಾಯಾಳು ಚಂದ್ರಶೇಖರ ಚಿಕೆತ್ಸೆ ಫಲಕಾರಿಯಾಗದೆ ಮೃತ.
ಆಟೋ ಚಾಲಕನಾಗಿದ್ದ ಚಂದ್ರಶೇಖರ ಧಾರವಾಡ ಕಾಲೊನಿಯಲ್ಲಿ ವಾಸವಾಗಿದ್ದ
ಕಳೆದ ರಾತ್ರಿ ಯುವತಿ ಒಬ್ಬಳ ವಿಷಯವಾಗಿ ಗಲಾಟೆ ನಡೆದಿತ್ತು.
ಕೋಪಗೊಂಡಿದ್ದ ಯುವತಿ ಅಣ್ಣಂದಿರು ಚಂದ್ರುನಿಗೆ ಚಾಕು ಇರಿದಿದ್ದರು
ಯುವತಿ ಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಚಂದ್ರಶೇಖರ
ಗಂಡನ ತೊರೆದು ಬಂದಿದ್ದ ಯುವತಿಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಮೃತ
ಈ ಬಗ್ಗೆ ಸಂಪರ್ಕ ಬಿಡುವಂತೆ ಇಬ್ಬರಿಗೂ ಮೊದಲು ವಾರ್ನ್ ಮಾಡಿದ್ದ ಅಣ್ಣ ತಮ್ಮಂದಿರು
ನಿನ್ನೆ ಕೂಡ ಫೋನ್ ನಲ್ಲಿ ಮಾತನಾಡುವಾಗ ಜಗಳ ಶುರುವಾಗಿತ್ತು
ಈ ವೇಳೆ ಅಲ್ಲಿಗೆ ಹೋಗಿದ್ದ ಚಂದ್ರಶೇಖರ ಮೇಲೆ ಚಾಕುವಿನಿಂದ ಇರಿದಿದ್ದ ಆರೋಪಿಗಳು
ಅಭಿಷೇಕ್ ಹಾಗೂ ವಿನಾಯಕ ಕೊಲೆ ಮಾಡಿದ ಆರೋಪಿಗಳು.
ಕೊಲೆ ಆರೋಪಿಗಳನ್ನ 12 ಗಂಟೆಯಲ್ಲಿ ಬಂಧಿಸಿದ ಹಳೆ ಹುಬ್ಬಳ್ಳಿ ಪೊಲೀಸರು
ಕೊಲೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಪೊಲೀಸರು