ಹುಬ್ಬಳ್ಳಿಯ ತಾರಿಹಾಳದಲ್ಲಿ ನಡೆದ ಬೆಂಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗಾಗಲೇ ಮೂರಕ್ಕೇ ಏರಿಕೆಯಾದ.
ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಶವಾಗಾರದ ಮುಂದೆ ಇದೀಗ ಮೃತಪಟ್ಟ ಕುಟುಂಬದವರ ಆಕ್ರೋಶ ಹೊರಹಾಕಿದರು.
ತಾರಿಹಾಳದಲ್ಲಿ ಹೀಗೆ ಅನಧಿಕೃತವಾದ ಕಾರ್ಖಾನೆಗಳು ಇದ್ದು ಅವುಗಳನ್ನು ಆದಷ್ಟು ಬೇಗ ಬಂದ ಮಾಡಬೇಕು,ಇಲ್ಲವಾದ್ರೆ ನಾವೆಲ್ಲ ಸೇರಿ ಅವುಗಳನ್ನು ಸುಟ್ಟು ಹಾಕುತ್ತೇವೆ ಎಂದು ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದರು.