ವಿಮಾನ ನಿಲ್ದಾಣದಲ್ಲಿಯೇ “ನಳಿನಕುಮಾರ್” ಕಟೀಲ್ ಗೇ “ಉಗಿದ” ಸಿದ್ದರಾಮಯ್ಯ..!

Spread the love

ಹುಬ್ಬಳ್ಳಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬಾದಾಮಿ ಪ್ರವಾಸ ಹಿನ್ನಲೆ ಹುಬ್ಬಳ್ಳಿಗೆ ಆಗಮಿಸಿರುವ ಮಾಜಿ ಸಿಎಂ

ದ್ವೇಷ ರಾಜಕಾರಣದಿಂದ ಬಿಜೆಪಿ ಈ ರೀತಿಯಾಗಿ ವಿಚಾರಣೆ ನಡೆಸುತ್ತಿದೆ

ಸೋನಿಯಾ ರಾಹುಲ್ ಗಾಂಧಿ ವರ್ಚಸ್ ಹಾಳು ಮಾಡಲು ಈ ರೀತಿ ಮಾಡುತ್ತಿದ್ದಾರೆ

ನನ್ನ ಪ್ರಕಾರ ಇಕ್ವಿಟಿ ಶೇರ್ ಇಟ್ಟು 90 ಕೋಟಿ ಸಾಲ ಪಡೆದಿರುವ ಪ್ರಕರಣ ಇದು

ಕಾಂಗ್ರೆಸ್ ಗು ಇದಕ್ಕೂ ಸಂಬಂಧ ಇಲ್ಲಾ, ದೇಶದಲ್ಲಿ ಅಶಾಂತಿ ಸಂಭವಿಸುವುದು ಬಿಜೆಪಿ ಕೆಲಸ

ನಳಿನ್ ಕುಮಾರ್ ನನ್ನ ಸರಿಸಮ ಅಲ್ಲಾ, ಅವರಿಗೆ ಸಂವಿಧಾನ ಗೊತ್ತಿಲ್ಲ
ಅಗ್ನಿಪಥ ಯೋಜನೆ ಹಳೆ ಪದ್ದತಿ ಮುಂದುವರೆಸಿ
ಹೊಸ ಪದ್ದತಿ ಕೈ ಬಿಡಬೇಕು,ಯುವಕರು ದೇಶ್ಯದ್ಯಂತ ಪ್ರತಿಭಟಿಸುತ್ತಿದ್ದಾರೆ

ಯತ್ನಾಳ್ ಹತ್ತಿರ ವಿಜೆಯಂದ್ರೆ ಜೈಲಿಗೆ ಹೋಗುವ ಬಗ್ಗೆ ಸಾಕ್ಷಿ ಇರಬಹುದು

ಯತ್ನಾಳ್ ಹಿರಿಯ ಮುತ್ಸದಿ ರಾಜಕಾರಣಿ,ಅವರು ಹೇಳಿದರೆ ಸತ್ಯ ಇರುತ್ತದೆ

ಸಿದ್ದರಮಯ್ಯ ಮೇಲೆ ಕೇಸ್ ದಾಖಲು ವಿಚಾರ

ಅಟ್ರಾಸಿಟಿ ಕೇಸ್ ಯಾವುದು ಹೌದು ಅಲ್ಲಾ ಎನ್ನುವುದು ನನಗೆ ಗೊತ್ತಿದೆ

ನಾಗೇಶ್ ಮನೆ ಮುಂದೆ ಚಡ್ಡಿ ಸುಟ್ಟಿದಕ್ಕೆ ಕಾಂಗ್ರೆಸ್ ನವರನ್ನ  ಜೈಲ್ ಗೆ ಹಾಕಿದರು

ಈಗ ಹುಬ್ಬಳ್ಳಿಯಲ್ಲಿ RSS ನಾಯಕರು ಆವಾಜ್ ಹಾಕಿದರು ಕ್ರಮ ತೆಗೆದುಕೊಂಡಿಲ್ಲ

ಅವರಿಗೆ ಒಂದು ಕಾನೂನು ನಮಗೆ ಒಂದು ಕಾನೂನು
ಇದು RSS ಪ್ರಾಯೋಜಿತ ಸರ್ಕಾರ, ಕೇಸರಿಕರಣ ಇವರ ಉದ್ದೇಶ

ಸುಧಾಕರ್ ಕೊರೊನಾ ಹೆಚ್ಚಾಗುವಿಕೆ ಹೇಳಿಕೆ ಕುರಿತು

ಮೋದಿ ಬಂದಾಗ ಕೊರೊನಾ ಹೆಚ್ಚಾಗಲ್ವಾ ..? ಅದು ಸಾರ್ವಜನಿಕ ಕಾರ್ಯಕ್ರಮ ಅಲ್ಲವಾ

ಕಾಂಗ್ರೆಸ್ ಪ್ರತಿಭಟನೆಗೆ ಮಾತ್ರ ಕೊರೊನಾ ರೋಗ ಬರುವುದಾ..?

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಮಾಧ್ಯಮ ಹೇಳಿಕೆ

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page