ಹುಬ್ಬಳ್ಳಿ
“ರಾಮ ಮಂದಿರದ” ನಿರ್ಮಾಣದಲ್ಲಿ “ಹಗರಣ” ನಡೆದಿದೆ “ಮಿನಿಸ್ಟರ್ ಸಂತೋಷ್ ಲಾಡ್”
ಹುಬ್ಬಳ್ಳಿ:ನಗರದಲ್ಲಿ ಇಂದು ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಚಿವ ಸಂತೋಷ್ ಲಾಡ್ ಬಿಜೆಪಿ ಸರ್ಕಾರ ಕೇವಲ ಅವ್ಯವಹಾರ ಮಾಡುತ್ತಲೇ ಬಂದಿದೆ.
ಅದು ಎಲ್ಲಿಯವರೆಗೆ ಅಂದ್ರೆ ರಾಮ ಮಂದಿರದ ನಿರ್ಮಾಣದಲ್ಲಿ ಕೂಡಾ ಹಗರಣ ನಡೆದಿದೆ ಬೇಕಿದ್ರೆ ಖುದ್ದು ಕೇಂದ್ರ ಸಚಿವರೇ ಚರ್ಚೆಗೆ ಬರಲಿ ನಾನು ಸಿದ್ದ ಎಂದು ಪ್ರಹ್ಲಾದ್ ಜೋಶಿಗೆ ಸಚಿವ ಸಂತೋಷ್ ಲಾಡ್ ಸವಾಲ್ ಹಾಕಿದ್ದಾರೆ.
ಅಷ್ಟೇ ಅಲ್ಲದೆ ಬಿಜೆಪಿ ಸರ್ಕಾರ ಇದ್ದಾಗ ಕೋಟ್ಯಾಂತರ ರೂಪಾಯಿ ಹಗರಣದ ಬಗ್ಗೆ ಕೂಡಾ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದರು