ನಮ್ಮೂರುಹುಬ್ಬಳ್ಳಿ- ಧಾರವಾಡ
ಧಾರವಾಡದಲ್ಲಿ “9 ಜನರ” ಸಾವಿಗೆ ಕಾರಣನಾದ “ಯಮ” ಈತನೇ..!
ಹುಬ್ಬಳ್ಳಿ :ನಿಗದಿ ಗ್ರಾಮದ ಬಳಿಯಲ್ಲಿ ಕ್ರೂಸರ್ ವಾಹನ ಅಪಘಾತ ಮಾಡಿದ ಚಾಲಕ ಇದೀಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆನಕನಹಟ್ಟಿ ಗ್ರಾಮದ ವಿನಾಯಕ ಕಂಬಾರ ಎಂಬಾತನೇ ಅತಿ ಜೋರಾಗಿ ವಾಹನ ಚಾಲನೆ ಮಾಡಿದ ಪರಿಣಾಮ 9 ಜನರ ಸಾವಿಗೆ ಕಾರಣನಾದ ಚಾಲಕನಾಗಿದ್ದಾನೆ.
ಸಧ್ಯ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಈತನ ತಲೆಗೆ ವೈದ್ಯರು 18 ಹೊಲಿಗೆಯನ್ನು ಹಾಕಿದ್ದಾರೆ.