ಅಪರಾಧಎಕ್ಸ್ಲುಸೀವ್ಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ “ಕೆಮಿಕಲ್ ಸ್ಫೋಟ” ಕಾರ್ಮಿಕನಿಗೆ ಗಂಭೀರ ಗಾಯ…!
ಅಪಾಯಕಾರಿ ಕೆಮಿಕಲ್ ಬಳಕೆಯಿಂದ ಬಂತು ಕಾರ್ಮಿಕನ ಜೀವಕ್ಕೇ ಕುತ್ತು
ಹುಬ್ಬಳ್ಳಿಯಲ್ಲಿ ಟೀಂಬರ್ ಯಾರ್ಡ್ ನಲ್ಲಿ ಕೆಮಿಕಲ್ ಸ್ಫೋಟ ಓರ್ವ ಚಿಂತಾಜನಕ
ಉಣಕಲ್ ಬಳಿಯ ಪ್ರಕಾಶ ಪ್ಲೈವುಡ್ ಗೋಡೌನ್ ನಲ್ಲಿ ನಡೆದ ಅವಘಡ
ಕೆಮಿಕಲ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡ ಪಶ್ಚಿಮ ಬಂಗಾಳ ಕಾರ್ಮಿಕ.
ಸಾಯಂಕಾಲ ಟೀಂಬರ್ ಯಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಅವಘಡ.
ಸುಬೆನ್ ಎಂಬ ಕೊಲ್ಕತ್ತಾ ಮೂಲದ ಕಾರ್ಮಿಕನ ಕೈ ಬೆರಳು ಮೂಗು ಕಟ್ ಆಗಿ ಗಂಭೀರ ಗಾಯ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡುಸುತ್ತಿರೋ ಸ್ಥಳೀಯರು.
ಕೆಮಿಕಲ್ ಬ್ಲಾಸ್ಟ್ ಆದ ಟೀಂಬರ್ ಯಾರ್ಡ್ ಗೇ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸಿಪಿ ವಿನೋದ ಮುಕ್ತೇದಾರ್.
ಗಾಯಾಳು ಹಾಗೂ ಟಿಂಬರ್ ಯಾರ್ಡ್ ಮಾಲೀಕ ಪ್ರಕಾಶ್ ವಿಚಾರಣೆ ನಡೆಸಿದ ಡಿಸಿಪಿ ಸಾಹಿಲ್ ಬಾಗ್ಲಾ
ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಇನ್ನಾದರೂ ಕೆಮಿಕಲ್ ಫ್ಯಾಕ್ಟರಿಯತ್ತ ಚಿತ್ತ ಹರಿಸುತ್ತಾರ ಸಂಬಂಧ ಪಟ್ಟ ಇಲಾಖೆ