ಎಕ್ಸ್ಲುಸೀವ್ಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ- ಧಾರವಾಡ
ಹುಬ್ಬಳ್ಳಿಯಲ್ಲಿ ಹಿಜಾಬ್ ಕಾಲೇಜು ಮುಂಬಾಗದಲ್ಲಿ ಗದ್ದಲು, ರಜೆ ಘೋಷಣೆ.
ಪೊಲೀಸರು ಮತ್ತು ಮುಸ್ಲಿಂ ಯುವಕರ ಮಧ್ಯ ವಾಗ್ವಾದ…
ನಗರದ ಜೆಸಿ ನಗರದಲ್ಲಿರುವ ವುಮೆನ್ಸ್ ಕಾಲೇಜಿನಲ್ಲಿ ನಲ್ಲಿ ಹಿಜಾಬ್ ಧರಿಸಿಕೊಂಡು ಬಂದವರನ್ನು ಒಳಗೆ ಬಿಡದ ಹಿನ್ನೆಲೆಯಲ್ಲಿ,,, ಮುಸ್ಲಿಂ ಸಮುದಾಯದ ಯುವಕರು ಬಂದು ಒಳಗೆ ಯಾಕೆ ಬೀಡುತ್ತಿಲ್ಲ ಎಂದು ಕೆಲ ಹೊತ್ತು ಪೊಲೀಸರು ಮತ್ತು ಮುಸ್ಲಿಂ ಯುವಕರ ಮಧ್ಯ ವಾಗ್ವಾದ ನಡೆಯಿತು….
ಕಾಲೇಜು ಆಡಳಿತ ಮಂಡಳಿ ಬಂದು ಕೋರ್ಟ್ ಆದೇಶ ಮಾಡಿದನ್ನು ನಾವು ಪಾಲಿಸುತ್ತಿದ್ದೆವೆ….
ಹಿಜಾಬ್ ಹಾಕಿಕೊಂಡು ಬಂದವರನ್ನು ಒಳಗೆ ಬೀಡುವುದಿಲ್ಲ ಎಂದು ಗೇಟ್ ಕ್ಲೋಸ್ ಮಾಡಿದ್ದಾರೆ…