ಬ್ರೇಕಿಂಗ್ ನ್ಯೂಸ್ರಾಜಕೀಯಹಾವೇರಿ
“ರಾಜೀನಾಮೆ” ಸುಳಿವು ಕೊಟ್ಟರಾ ‘CM’ ಬಸವರಾಜ ಬೊಮ್ಮಾಯಿ..!?
ಬೊಮ್ಮಾಯಿ ಸೆಂಟ್ರಲ್ ಮಿನಿಸ್ಟರ್ ಆಗ್ತಾರೇ
ಹಾವೇರಿ : ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾವುಕವಾಗಿ ಮಾತನಾಡಿದ್ದು.
ಇದೀಗ ಮತ್ತೇ ರಾಜಕೀಯ ವಲಯದಲ್ಲಿ ಬಾರಿ ಸಂಚಲನವನ್ನು ಮೂಡಿಸಿದೆ,ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನೀವು ನನಗೆ ತುಂಬಾ ಪ್ರೀತಿಯನ್ನು ನೀವು ಕೊಟ್ಟಿದ್ದೀರಿ.
ನಿಮ್ಮ ಪ್ರೀತಿ ವಿಶ್ವಾಸದ ಮುಂದೆ ಯಾವ ಅಧಿಕಾರವು ಮಹತ್ವದಲ್ಲ ಎಂದು ಸಭೆಯಲ್ಲಿ ಮಾತನಾಡಿದ್ದು, ಇದು ರಾಜಿನಾಮೆ ಕೊಡುವ ಉದ್ದೇಶದಿಂದ ಈ ಮಾತುಗಳು ಸಿಎಂ ಬಾಯಿಂದ ಬಂದಿರಬಹುದು ಎನ್ನಲಾಗುತ್ತಿದ್ದು ರಾಜಕೀಯ ವಲಯದಲ್ಲಿ ಇದೀಗ ಈ ಮಾತುಗಳು ಚರ್ಚೆ ಆಗುತ್ತಿದೆ.