ಎಕ್ಸ್ಲುಸೀವ್ಬೆಳಗಾವಿ-ಚಿಕ್ಕೋಡಿಬ್ರೇಕಿಂಗ್ ನ್ಯೂಸ್
“ಕನ್ಯೆ” ನೋಡುವ ಖುಷಿಯಲ್ಲಿದ್ದ ‘ಕಾನ್ಸ್ಟೇಬಲ್’ ಅಪಘಾತದಲ್ಲಿ ಸಾವು..!
ಹುಬ್ಬಳ್ಳಿ: ರಸ್ತೆ ಅಪಘಾತದಲ್ಲಿ ಗೋಕಾಕ್ ಪೊಲೀಸ್ ಕಾನ್ಸಟೇಬಲ್ ಸ್ಥಳದಲ್ಲೇ ಸಾವಿಗಿಡಾಗಿದ್ದು
ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ಸಂಬವಿಸಲಾಗಿದೆ ಎಂದು ತಿಳಿದು ಬಂದಿದೆ,
24 ವರ್ಷದ ಆನಂದ ಸುಲಧಾಳ ಇತ ತನ್ನ ಮದುವೆಗೆ ಕನ್ಯೆ ನೋಡುವ ಕಾರ್ಯಕ್ಕೆ ಖುಷಿಯಿಂದ ಡ್ಯೂಟಿ ಮುಗಿಸಿ ಹೋಗುತ್ತಿರುವಾಗ
ಗೋಕಾಕ ತಾಲೂಕಿನ ಬೆನಚಿನಮರಡಿ ಮತ್ತು ಉರಬನಟ್ಟಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ
ಕರ್ತವ್ಯ ಮುಗಿಸಿ ಸ್ವಗ್ರಾಮ ಹುದಲಿಗೆ ತೆರಳುತ್ತಿದ್ದಾಗ ಈ ಘಟನೆ ಅಪಘಾತ ನಡೆದಿದ್ದು
ಆರು ತಿಂಗಳ ಹಿಂದೆ ಪೋಲಿಸ್ ತರಬೇತಿ ಮುಗಿಸಿ ಬೈಲಹೊಂಗಲದಿಂದ ಗೋಕಾಕ ನಗರ ಠಾಣೆಗೆ ವರ್ಗಾವಣೆ ಗೊಂಡಿದ್ದರು
ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೊಲೀಸರ ಭೇಟಿ ಪರೀಶಿಲನೆ ಮಾಡುತಿದ್ದಾರೆ.