ನಮ್ಮೂರುವಿಜಯಪುರ

ಗಣರಾಜ್ಯೋತ್ಸವದ ಅಂಗವಾಗಿ ‘ಶಾಲಾ ಮಕ್ಕಳಿಗೆ’ ನೋಟ್ ಬುಕ್,ಪೆನ್ಸಿಲ್ ವಿತರಣೆ ಮಾಡಿದ “ಲಾಲಸಿಂಗ್ ರಾಥೋಡ”.

Spread the love

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆ ಯತ್ನಾಳದಲ್ಲಿ 73 ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಲಾಲಸಿಂಗ್ ರಾಥೋಡ ಅವರು ಮಕ್ಕಳಿಗೆ ನೋಟ್ ಬುಕ್, ಪೆನ್ಸಿಲ್ ವಿತರಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಎ.ಎಸ್.ಬಿರಾದಾರ, ಸಹ ಶಿಕ್ಷಕರಾದ ಕೆ.ಎಲ್.ಚೌಹಾನ್ ಸೇರಿದಂತೆ ಮುಂತಾದವರು ಇದ್ದರು.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page