ಎಕ್ಸ್ಲುಸೀವ್ನಮ್ಮೂರುಬೆಳಗಾವಿ-ಚಿಕ್ಕೋಡಿಬ್ರೇಕಿಂಗ್ ನ್ಯೂಸ್

ಪ್ರವಚನ ಮಾಡುತ್ತಲೇ ಪ್ರಾಣ ಬಿಟ್ಟ ಸ್ವಾಮೀಜಿ.

Spread the love

ಬೆಳಗಾವಿ : ಪ್ರವಚನ ಹೇಳುತ್ತಲೇ ಸ್ವಾಮೀಜಿಯವರು ಪ್ರಾಣವನ್ನು ಬಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಬಳೋಬಾಳ ಗ್ರಾಮದ ಸ್ವಾಮೀಜಿ ಸಂಗನ ಬಸವ ಮಹಾಸ್ವಾಮಿಗಳು ತಮ್ಮ ಹುಟ್ಟಿದ್ದ ಹಬ್ಬದ ದಿನದ ಆಶೀರ್ವಚನ ಕಾರ್ಯಕ್ರಮದಲ್ಲಿ ಪ್ರವಚನ ಮಾಡುವಾಗ ಈ ಘಟನೆ ನಡೆದಿದೆ.

ಪ್ರವಚನ ಮಾಡುತ್ತಲೇ ಸ್ವಾಮೀಜಿ ಹೃದಯಾಘಾತವಾಗಿ ಸಭೆಯಲ್ಲಿಯೇ ಮೃತಪಟ್ಟಿದ್ದು ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ವಿಡಿಯೋ ಸೆರೆಯಾಗಿದ್ದು ಇದೀಗ ಸಾಕಷ್ಟು ವೈರಲ್ ಆಗಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page