ಅಂತಾರಾಷ್ಟ್ರೀಯಅಪರಾಧಎಕ್ಸ್ಲುಸೀವ್ಹುಬ್ಬಳ್ಳಿ
ಹುಬ್ಬಳ್ಳಿಯ ತಾರಿಹಾಳ “ಕ್ರ್ಯಾಕರ್ಸ್” ಪ್ಯಾಕ್ಟರಿಯಲ್ಲಿ “ಬೆಂಕಿ ದುರಂತ”…!
ಹುಬ್ಬಳ್ಳಿಯ ತಾರಿಹಾಳದಲ್ಲಿನ ಕ್ರ್ಯಾ ಕರ್ಸ್ ಪ್ಯಾಕ್ಟರಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಎಂಟಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡು ಪ್ಯಾಕ್ಟರಿಯ ಮುಂಬಾಗದಲ್ಲಿ ನರಳುತ್ತಿರುವ ನಾಲ್ಕು ಜನರನ್ನೇ ಸಾವನಪ್ಪಿದ್ದು ಎಂದು ಹೇಳಲಾಗುತ್ತಿದ್ದು ಇದುವರೆಗೂ ಕೂಡಾ ಯಾರು ಕೂಡಾ ಮೃತಪಟ್ಟಿಲ್ಲ.
ಸಧ್ಯ ಗಾಯಗೊಂಡ ಎಂಟಕ್ಕೂ ಹೆಚ್ಚು ಜನರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆ ಮುಂದುವರೆದಿದೆ.